ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಳೆದ 4 ವರ್ಷಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಪಡೆದ ಮನೆಗಳ ಸಂಖ್ಯೆ 3 ರಿಂದ 13 ಕೋಟಿಗೆ ಏರಿಕೆಯಾಗಿರುವುದಕ್ಕೆ ಪ್ರಧಾನ ಮಂತ್ರಿಗಳ ಶ್ಲಾಘನೆ.

प्रविष्टि तिथि: 05 SEP 2023 7:59PM by PIB Bengaluru

ದೇಶದಲ್ಲಿ ಕೇವಲ 4 ವರ್ಷಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಪಡೆದ ಮನೆಗಳ ಸಂಖ್ಯೆ 3 ರಿಂದ 13 ಕೋಟಿಗೆ ಏರಿಕೆಯಾಗಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಲ ಜೀವನ್‌ ಮಿಷನ್ ಯೋಜನೆಯು ಜನತೆಗೆ ಶುದ್ಧ ಕುಡಿಯುವ ನೀರಿನ‌ ವ್ಯವಸ್ಥೆ ಕಲ್ಪಿಸುವಲ್ಲಿ ಮೈಲುಗಲ್ಲು ನಿರ್ಮಿಸುವ ಜತೆಗೆ ಜನರ ಜೀವನ ಸುಗಮ ಹಾಗೂ ಸಾರ್ವಜನಿಕ ಆರೋಗ್ಯ  ಮಟ್ಟವನ್ನುಹೆಚ್ಚಿಸಿದೆ ಎಂದೂ ಬಣ್ಣಿಸಿದ್ದಾರೆ.

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ "ಎಕ್ಸ್" ಜಾಲತಾಣ ಸಂದೇಶಕ್ಕೆ ಪ್ರಧಾನಿಯವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

 

***

 


(रिलीज़ आईडी: 1955057) आगंतुक पटल : 155
इस विज्ञप्ति को इन भाषाओं में पढ़ें: Punjabi , Tamil , English , Urdu , Marathi , हिन्दी , Bengali , Manipuri , Assamese , Gujarati , Odia , Telugu , Malayalam