ಪ್ರಧಾನ ಮಂತ್ರಿಯವರ ಕಛೇರಿ

ರಾಜ ಪರ್ಬದಂದು ಒಡಿಶಾದ ಜನತೆಗೆ ಶುಭ ಕೋರಿದ ಪ್ರಧಾನ ಮಂತ್ರಿ

Posted On: 15 JUN 2023 2:09PM by PIB Bengaluru

ಒಡಿಶಾ ರಾಜ್ಯದಾದ್ಯಂತ ನಡೆಯುತ್ತಿರುವ ರಾಜ ಪರ್ಬ ಉತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಒಡಿಶಾದ ಜನತೆಗೆ ಶುಭ ಕೋರಿದ್ದಾರೆ.

ಈ ಬಗ್ಗೆ  ಪ್ರಧಾನಿ ಟ್ವೀಟ್ ಮಾಡಿದ್ದಾರೆ.ಅದರಲ್ಲಿ

"ಒಡಿಶಾದಾದ್ಯಂತ ನಡೆಯುತ್ತಿರುವ ರಾಜ ಪರ್ಬಾ ಉತ್ಸವದ ಶುಭಾಶಯಗಳು. ಈ ಶುಭ ಕಾಲಾವಧಿಯು ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ. ಸುತ್ತಲೂ ಸಂತೋಷ ಹರಡಿರಲಿ" ಎಂದಿದ್ದಾರೆ.

“ରଜ ପର୍ବ ଅବସରରେ ହାର୍ଦ୍ଦିକ ଶୁଭକାମନା । ଏହି ପବିତ୍ର ଅବସର ଆପଣଙ୍କୁ ଉତ୍ତମ ସ୍ବାସ୍ଥ୍ୟ ଓ ସମୃଦ୍ଧି ଆଣି ଦେଉ। ଆପଣଙ୍କ ଜୀବନ ଆନନ୍ଦମୟ ହେଉ ।”

********



(Release ID: 1932602) Visitor Counter : 96