ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಮ್ಮುವಿನ ‍ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ತನ್ನ ಶ್ರೀಮಂತ ಪರಂಪರೆಯನ್ನು ಆಚರಿಸುತ್ತಿದೆ; ಪ್ರಧಾನಮಂತ್ರಿ

प्रविष्टि तिथि: 08 JUN 2023 7:13PM by PIB Bengaluru

ಜಮ್ಮುವಿನ ‍ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಸ್ಥಾನ “ಏಕ ಭಾರತ ಶ್ರೇಷ್ಠ ಭಾರತ” ಸ್ಫೂರ್ತಿಯನ್ನು ವ್ಯಾಪಕಗೊಳಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್‌ ಅವರ ಟ್ವೀಟ್‌ ಗೆ  ಪ್ರತಿಕ್ರಿಯೆ ನೀಡುತ್ತಾ  ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್‌ ನಲ್ಲಿ

“ಇದು ನಮ್ಮ ಪರಂಪರೆಯ ‍ಶ್ರೀಮಂತಿಕೆಯನ್ನು ಆಚರಿಸುತ್ತದೆ ಮತ್ತು ʼಏಕ ಭಾರತ ‍ಶ್ರೇಷ್ಠ ಭಾರತʼ ಸ್ಫೂರ್ತಿಯನ್ನು ವ್ಯಾಪಕಗೊಳಿಸಿದೆ” ಎಂದು ಹೇಳಿದ್ದಾರೆ.

***


(रिलीज़ आईडी: 1930934) आगंतुक पटल : 180
इस विज्ञप्ति को इन भाषाओं में पढ़ें: Punjabi , Bengali , English , Urdu , Marathi , हिन्दी , Manipuri , Assamese , Gujarati , Odia , Tamil , Telugu , Malayalam