ಪ್ರಧಾನ ಮಂತ್ರಿಯವರ ಕಛೇರಿ

ಅಜ್ಮೀರ್ ಶರೀಫ್ ದರ್ಗಾದಲ್ಲಿ ಉರುಸ್ ದಿನದಂದು ನೀಡಲಾಗುವ ಚಾದರ್ ಹಸ್ತಾಂತರಿಸಿದ ಪ್ರಧಾನಿ

Posted On: 24 JAN 2023 9:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಜ್ಮೀರ್ ಶರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಸಂದರ್ಭದಲ್ಲಿ ನೀಡಲಾಗುವ ಚಾದರ್ ಅನ್ನು ಹಸ್ತಾಂತರಿಸಿದರು.

ಈ ಕುರಿತು ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

ಅಜ್ಮೀರ್ ಶರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಸಂದರ್ಭದಲ್ಲಿ ನೀಡಲಾಗುವ ಚಾದರ್ ಅನ್ನು ಹಸ್ತಾಂತರಿಸಲಾಯಿತು.

***



(Release ID: 1893419) Visitor Counter : 115