ಪ್ರಧಾನ ಮಂತ್ರಿಯವರ ಕಛೇರಿ
ಖಾದಿಯ ಬಗೆಗಿನ ಜನರ ಪ್ರೀತಿಯ ಬಗ್ಗೆ ಪ್ರಧಾನಿ ಸಂತಸ
प्रविष्टि तिथि:
02 OCT 2022 10:03PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಖಾದಿಯ ಮೇಲಿನ ಜನರ ಪ್ರೀತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಖಾದಿ ಇಂಡಿಯಾದ ಟ್ವೀಟ್ ಅನ್ನು ಉಲ್ಲೇಖಿಸಿ ಪ್ರಧಾನಿಯವರು, ಬಾಪು ಅವರ ಜನ್ಮದಿನದಂದು ಖಾದಿಯ ಬಗೆಗಿನ ಜನರ ಅಪಾರ ಪ್ರೀತಿ ಪ್ರೋತ್ಸಾಹದಾಯಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬಾಪು ಅವರ ಜನ್ಮದಿನದಂದು ಖಾದಿಯ ಬಗೆಗಿನ ಜನರ ಅಪಾರ ಪ್ರೀತಿ ಪ್ರೋತ್ಸಾಹದಾಯಕವಾಗಿದೆ #Khadi4Nation https://t.co/l9IA7oBG0L
****
(रिलीज़ आईडी: 1864742)
आगंतुक पटल : 155
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam