ಪ್ರಧಾನ ಮಂತ್ರಿಯವರ ಕಛೇರಿ

ಇಂದು ಸ್ವಚ್ಛತೆಯಲ್ಲಿ ದೇಶ ಹೊಸ ಗಾಥೆಗಳನ್ನು ಬರೆಯುತ್ತಿದೆ: ಪ್ರಧಾನಮಂತ್ರಿ

Posted On: 18 APR 2022 11:34AM by PIB Bengaluru

ಸಾರ್ವಜನಿಕ ಸಹಭಾಗಿತ್ವವು ದೇಶದ ಅಭಿವೃದ್ಧಿಗೆ ಹೊಸ ಶಕ್ತಿಯನ್ನು ನೀಡಿದೆ ಮತ್ತು ಅದಕ್ಕೆ ಸ್ವಚ್ಛ ಭಾರತ ಅಭಿಯಾನ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಶೌಚಾಲಯ ನಿರ್ಮಾಣವಾಗಲಿ, ತ್ಯಾಜ್ಯ ವಿಲೇವಾರಿಯಾಗಲಿ, ಪರಂಪರೆಯ ಸಂರಕ್ಷಣೆಯಾಗಲಿ ಅಥವಾ ಸ್ವಚ್ಛತೆಗಾಗಿ ಪೈಪೋಟಿಯಾಗಲಿ, ದೇಶ ಇಂದು ಸ್ವಚ್ಛತೆಯ ಕ್ಷೇತ್ರದಲ್ಲಿ ಹೊಸ ಗಾಥೆಗಳನ್ನು ಬರೆಯುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ತಮ್ಮ ಟ್ವೀಟ್ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ.
 "जनभागीदारी किस प्रकार किसी देश के विकास में नई ऊर्जा भर सकती है, स्वच्छ भारत अभियान इसका प्रत्यक्ष प्रमाण है। शौचालय का निर्माण हो या कचरे का निष्पादन, ऐतिहासिक धरोहरों का संरक्षण हो या फिर सफाई की प्रतिस्पर्धा, देश आज स्वच्छता के क्षेत्र में नित नई गाथाएं लिख रहा है।"

****



(Release ID: 1817701) Visitor Counter : 174