ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಜ್ಮೀರ್ ಶರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರುಸ್‌ಗೆ ಸಮರ್ಪಿಸಲು ಚಾದರ್ ಪ್ರದಾನ ಮಾಡಿದ ಪ್ರಧಾನ ಮಂತ್ರಿಗಳು

प्रविष्टि तिथि: 02 FEB 2022 10:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಜ್ಮೀರ್ ಶರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್‌ನಲ್ಲಿ ಸಮರ್ಪಿಸಲು ಚಾದರ್ ಪ್ರದಾನ ಮಾಡಿದರು.

ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಮಂತ್ರಿಯವರು:

"ಅಜ್ಮೀರ್ ಶರೀಫ್ ದರ್ಗಾದ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರುಸ್ಗನಲ್ಲಿ ಸಮರ್ಪಿಸಲು ಚಾದರ್ ಅನ್ನು ನೀಡಲಾಯಿತು.” ಎಂದಿದ್ದಾರೆ.

***


(रिलीज़ आईडी: 1795080) आगंतुक पटल : 222
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam