ಪ್ರಧಾನ ಮಂತ್ರಿಯವರ ಕಛೇರಿ
ಅಜ್ಮೀರ್ ಶರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರುಸ್ಗೆ ಸಮರ್ಪಿಸಲು ಚಾದರ್ ಪ್ರದಾನ ಮಾಡಿದ ಪ್ರಧಾನ ಮಂತ್ರಿಗಳು
Posted On:
02 FEB 2022 10:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಜ್ಮೀರ್ ಶರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್ನಲ್ಲಿ ಸಮರ್ಪಿಸಲು ಚಾದರ್ ಪ್ರದಾನ ಮಾಡಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು:
"ಅಜ್ಮೀರ್ ಶರೀಫ್ ದರ್ಗಾದ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರುಸ್ಗನಲ್ಲಿ ಸಮರ್ಪಿಸಲು ಚಾದರ್ ಅನ್ನು ನೀಡಲಾಯಿತು.” ಎಂದಿದ್ದಾರೆ.
***
(Release ID: 1795080)
Visitor Counter : 165
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam