ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಾರ್ಖಂಡ್‌ ನ ಲತೇಹಾರ್ ಜಿಲ್ಲೆಯಲ್ಲಿ ಮುಳುಗಡೆಯಲ್ಲಿಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 18 SEP 2021 8:57PM by PIB Bengaluru

ಜಾರ್ಖಂಡ್‌ ನ ಲತೇಹಾರ್ ಜಿಲ್ಲೆಯಲ್ಲಿ ಮುಳುಗಿ ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಕಚೇರಿ ಟ್ವೀಟ್ ಸಂದೇಶ ಹೀಗಿದೆ;
"ಜಾರ್ಖಂಡ್‌ ನ ಲತೇಹಾರ್ ಜಿಲ್ಲೆಯಲ್ಲಿ ಮುಳುಗಿ ಉಂಟಾದ ಘಟನೆಯಲ್ಲಿ ಯುವಕರು ಜೀವಕಳೆದುಕೊಂಡಿರುವುದಕ್ಕೆ ಬಹಳ ಆಘಾತವಾಗಿದೆ. ದುಃಖದ ಈ ಸಮಯದಲ್ಲಿ, ದುಃಖಿತ ಕುಟುಂಬಗಳಿಗೆ ನನ್ನ ಸಾಂತ್ವನ: ಪ್ರಧಾನಂತ್ರಿ  @ನರೇಂದ್ರಮೋದಿ"

 

***
 


(रिलीज़ आईडी: 1756172) आगंतुक पटल : 265
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Punjabi , Gujarati , Odia , Tamil , Telugu , Malayalam