ಪ್ರಧಾನ ಮಂತ್ರಿಯವರ ಕಛೇರಿ

ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ ಸಿಂಧ್ಯಾ ಬರೆದ ಭಾರತದಲ್ಲಿ ವಾಯುಯಾನ ಪ್ರಜಾಸತ್ತಾತ್ಮಕತೆ ಕುರಿತ ಲೇಖನ ಹಂಚಿಕೊಂಡ ಪ್ರಧಾನ ಮಂತ್ರಿಗಳ ಕಾರ್ಯಾಲಯ

Posted On: 28 AUG 2021 11:41AM by PIB Bengaluru

ನಾಗರಿಕ ವಿಮಾನಯಾನ ಖಾತೆ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ ಸಿಂಧ್ಯಾ ಅವರು ಬರೆದಿರುವ ‘ಭಾರತದಲ್ಲಿ ವಾಯುಯಾನದ ಪ್ರಜಾಸತ್ತಾತ್ಮಕತೆ’ ಲೇಖನವನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯ ಹಂಚಿಕೊಂಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳ ಕಾರ್ಯಾಲಯ: “ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ‘ಭಾರತದಲ್ಲಿ ವಾಯುಯಾನದ ಪ್ರಜಾಸತ್ತಾತ್ಮಕತೆ’ ಲೇಖನ ಬರೆದಿದ್ದಾರೆ” ಎಂದು ಆ ಲೇಖನವನ್ನು ಹಂಚಿಕೊಂಡಿದೆ.

***



(Release ID: 1749847) Visitor Counter : 220