ಪ್ರಧಾನ ಮಂತ್ರಿಯವರ ಕಛೇರಿ

ಪದ್ಮ ವಿಭೂಷಣ ಶ್ರೀ ಅನಿರುದ್ಧ ಜಗನ್ನಾಥ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಕಂಬನಿ

Posted On: 03 JUN 2021 11:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಅನಿರುದ್ಧ ಜಗನ್ನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.  
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು:
"ಪದ್ಮ ವಿಭೂಷಣ ಶ್ರೀ ಅನಿರುದ್ದ ಜಗನ್ನಾಥ ಮುತ್ಸದ್ಧಿ ಮತ್ತು ಉನ್ನತ ನಾಯಕರಾಗಿದ್ದರು, ಆಧುನಿಕ ಮಾರಿಷಸ್ ಶಿಲ್ಪಿಯಾಗಿದ್ದರು. ಹೆಮ್ಮೆಯ ಪ್ರವಾಸಿ ಭಾರತೀಯರಾಗಿ, ಅವರು ತಮ್ಮ ಪರಂಪರೆಯಿಂದ ಉಪಯುಕ್ತವಾದ ವಿಶೇಷ ದ್ವಿಪಕ್ಷೀಯ ಬಾಂಧವ್ಯ ಬೆಸೆಯಲು ನೆರವಾಗಿದ್ದರು. ಅವರ ಕುಟುಂಬದವರಿಗೆ ಮತ್ತು ಮಾರಿಷಸ್ ಜನತೆಗೆ ಸಂತಾಪ ಸೂಚಿಸುತ್ತೇನೆ. ಓಂ. ಶಾ.." ಎಂದು ತಿಳಿಸಿದ್ದಾರೆ.

 

****
 

 



(Release ID: 1724355) Visitor Counter : 165