ಪ್ರಧಾನ ಮಂತ್ರಿಯವರ ಕಛೇರಿ

ಚಂಡಮಾರುತ ಯಾಸ್ ಪರಿಣಾಮ ಪರಿಶೀಲನೆಗೆ ಮೇ 28 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಪ್ರಧಾನ ಮಂತ್ರಿ ಭೇಟಿ


ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಪ್ರಧಾನ ಮಂತ್ರಿ

Posted On: 27 MAY 2021 3:54PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಮೇ 28 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಿಗೆ ಭೇಟಿ ನೀಡಲಿದ್ದಾರೆ. ಅವರು ಯಾಸ್ ಚಂಡಮಾರುತದ ಪರಿಣಾಮವನ್ನು ಅರಿಯಲು ಮತ್ತು ನಷ್ಟ ಅಂದಾಜಿಸಲು ಎರಡೂ ರಾಜ್ಯಗಳಲ್ಲಿ ಪ್ರಗತಿ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸುವರು. ಅದಲ್ಲದೆ ಪ್ರಧಾನ ಮಂತ್ರಿ ಅವರು ಎರಡೂ ರಾಜ್ಯಗಳಲ್ಲಿ ಚಂಡ ಮಾರುತ ಪೀಡಿತವಾಗಿರುವ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೈಗೊಳ್ಳುವರು.

***



(Release ID: 1722177) Visitor Counter : 167