ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಕಾಂತಿಸೇನ್ ಶ್ರಾಫ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
प्रविष्टि तिथि:
13 MAY 2021 10:52PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಕಾಂತಿಸೇನ್ ಶ್ರಾಫ್ (ಕಾಕಾ) ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, ಶ್ರೀ ಕಾಂತಿಸೇನ್ ಶ್ರಾಫ್ ಅವರು ಗುಜರಾತ್ ನ ಕರುಣಾಳುವಾಗಿದ್ದರು, ಮಿಗಿಲಾಗಿ ಅವರು ಯಶಸ್ವೀ ಕೈಗಾರಿಕೋದ್ಯಮಿಯಾಗಿ, ಸಣ್ಣ ಕುಶಲಕರ್ಮಿಗಳ ಉನ್ನತಿಗೆ ಅಪಾರ ಕೊಡುಗೆ ನೀಡಿದ್ದರು ಎಂದು ತಿಳಿಸಿದ್ದಾರೆ.
***
(रिलीज़ आईडी: 1718505)
आगंतुक पटल : 159
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam