ಪ್ರಧಾನ ಮಂತ್ರಿಯವರ ಕಛೇರಿ

ಗುರುದೇವ ಠಾಗೂರ್ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

Posted On: 09 MAY 2021 10:37AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುದೇವ ರವೀಂದ್ರನಾಥ ಠಾಗೂರ್ ಅವರ ಜಯಂತಿ ಅಂಗವಾಗಿ ಠಾಗೂರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಠಾಗೂರ್ ಜಯಂತಿ ಅಂಗವಾಗಿ ನಾನು ಶ್ರೇಷ್ಠ ಗುರುದೇವ ಠಾಗೂರ್ ಅವರಿಗೆ ನಮಿಸುತ್ತೇನೆ. ಅವರ ಅಪ್ರತಿಮ ಆದರ್ಶಗಳು ಅವರ ಕನಸಿನ ಭಾರತ ನಿರ್ಮಾಣಕ್ಕೆ ನಮಗೆ ಶಕ್ತಿ ಮತ್ತು ಸ್ಫೂರ್ತಿಯನ್ನು ನೀಡಲಿಎಂದು ಹೇಳಿದ್ದಾರೆ

***



(Release ID: 1717323) Visitor Counter : 197