ಪ್ರಧಾನ ಮಂತ್ರಿಯವರ ಕಛೇರಿ

ಧಂತೆರಸ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಶುಭಾಶಯ

Posted On: 13 NOV 2020 8:46AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪವಿತ್ರ ಧಂತೇರಸ್ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಟ್ವೀಟ್ ನಲ್ಲಿ ಅವರು, ಭಗವಾನ್ ಧನ್ವಂತ್ರಿ ಪ್ರತಿಯೊಬ್ಬರ ಬದುಕಿಗೂ ಸಂತಸ, ಸಮೃದ್ಧಿ, ಅದೃಷ್ಟ ಮತ್ತು ಉತ್ತರ ಆರೋಗ್ಯ ನೀಡಲಿ ಎಂದು ತಿಳಿಸಿದ್ದಾರೆ.

***


(Release ID: 1672524) Visitor Counter : 154