ಪ್ರಧಾನ ಮಂತ್ರಿಯವರ ಕಛೇರಿ
ಮಹಾತ್ಮ ಅಯ್ಯಂಕಲಿಯನ್ನು ಅವರ ಜಯಂತಿಯಂದು ಸ್ಮರಿಸಿದ ಪ್ರಧಾನಿ
प्रविष्टि तिथि:
28 AUG 2020 2:51PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮ ಅಯ್ಯಂಕಲಿ ಅವರನ್ನು ಅವರ ಜಯಂತಿಯಂದು ಸ್ಮರಿಸಿದ್ದಾರೆ.
"ಭಾರತವು ಮಹಾತ್ಮ ಅಯ್ಯಂಕಲಿಯಂತಹ ಶ್ರೇಷ್ಠರಿಗೆ ಋಣಿಯಾಗಿದೆ. ಸಾಮಾಜಿಕ ಸುಧಾರಣೆಯಲ್ಲಿ ಅವರು ಮಾಡಿದ ಕೆಲಸ ಮತ್ತು ದೀನ ದಲಿತರ ಸಬಲೀಕರಣ ಎಂದಿಗೂ ಸ್ಫೂರ್ತಿದಾಯಕ. ಈ ಮಹಾತ್ಮರನ್ನು ಅವರ ಜಯಂತಿಯಂದು ಸ್ಮರಿಸುತ್ತೇನೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
***
(रिलीज़ आईडी: 1649323)
आगंतुक पटल : 279
इस विज्ञप्ति को इन भाषाओं में पढ़ें:
Punjabi
,
English
,
Urdu
,
Marathi
,
हिन्दी
,
Bengali
,
Assamese
,
Manipuri
,
Gujarati
,
Odia
,
Tamil
,
Telugu
,
Malayalam