ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಲ ನಿರ್ವಹಣೆ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯ ಕುರಿತಾದ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 18 JUN 2026 2:36PM by PIB Bengaluru

ಕೇಂದ್ರ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಸಮಗ್ರ ಮತ್ತು ಪರಸ್ಪರ ಸಂಪರ್ಕಿತ ವಿಧಾನದ ಮೂಲಕ ಕುಡಿಯುವ ನೀರು, ನೈರ್ಮಲ್ಯ, ನದಿ ಸಂರಕ್ಷಣೆ, ನೀರಾವರಿ ದಕ್ಷತೆ, ಅಂತರ್ಜಲ ಮರುಪೂರಣ ಮತ್ತು ತ್ಯಾಜ್ಯ ನೀರಿನ ಮರುಬಳಕೆಗೆ ಸಂಬಂಧಿಸಿದ ಸವಾಲುಗಳನ್ನು ಸರ್ಕಾರಿ ಉಪಕ್ರಮಗಳು ಹೇಗೆ ನಿಭಾಯಿಸಿವೆ ಎಂಬುದನ್ನು ಲೇಖನವು ವಿವರಿಸುತ್ತದೆ. ಕಳೆದ ದಶಕದ ಸಾಧನೆಗಳನ್ನು ಹಾಗೂ ಪ್ರತಿಕ್ರಿಯಾತ್ಮಕ ಆಡಳಿತ ಮತ್ತು ಹಂಚಿತ ರಾಷ್ಟ್ರೀಯ ಮುನ್ನೋಟ ಸಾಕಾರವು ಸಕ್ರಿಯ ಸಾರ್ವಜನಿಕ ಭಾಗವಹಿಸುವಿಕೆಯಿಂದ ನಡೆಸಲ್ಪಡುತ್ತಿರುವ ಬಗ್ಗೆ ಲೇಖನ ವಿಸ್ತಾರವಾಗಿ ತಿಳಿಸಿದೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಬರೆದಿದೆ:

"ಸರ್ಕಾರದ ಉಪಕ್ರಮಗಳು ಕುಡಿಯುವ ನೀರು, ನೈರ್ಮಲ್ಯ, ನದಿ ಸಂರಕ್ಷಣೆ, ಸಮರ್ಥ ನೀರಾವರಿ, ಅಂತರ್ಜಲ ಮರುಪೂರಣ ಮತ್ತು ತ್ಯಾಜ್ಯ ನೀರಿನ ಮರುಬಳಕೆಗೆ ಸಂಬಂಧಿಸಿದ ಸವಾಲುಗಳನ್ನು ಸಮಗ್ರ ಮತ್ತು ಪರಸ್ಪರ ಸಂಬಂಧಿತ ವಿಧಾನದ ಮೂಲಕ ಹೇಗೆ ನಿಭಾಯಿಸಿವೆ ಎಂಬುದನ್ನು ಕೇಂದ್ರ ಸಚಿವರಾದ ಶ್ರೀ @CRPaatil ಅವರು ಈ ಲೇಖನದಲ್ಲಿ ವಿವರಿಸಿದ್ದಾರೆ.

ಹಂಚಿತ ರಾಷ್ಟ್ರೀಯ ದೃಷ್ಟಿಕೋನದ ಸಾಕಾರಕ್ಕೆ ಪ್ರತಿಕ್ರಿಯಾತ್ಮಕ ಆಡಳಿತ ಮತ್ತು ಸಕ್ರಿಯ ಸಾರ್ವಜನಿಕ ಭಾಗವಹಿಸುವಿಕೆಯಿಂದ ನಡೆಸಲ್ಪಟ್ಟ ಕಳೆದ ದಶಕದ ಸಾಧನೆಗಳನ್ನು ಅವರು ವಿವರಿಸಿದ್ದಾರೆ.”

 

*****


(रिलीज़ आईडी: 2274680) आगंतुक पटल : 8
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Bengali , Punjabi , Gujarati , Tamil , Telugu , Malayalam