ಪ್ರಧಾನ ಮಂತ್ರಿಯವರ ಕಛೇರಿ
‘ಮನ್ ಕಿ ಬಾತ್’ ನ 131ನೇ ಸಂಚಿಕೆಯಲ್ಲಿ ತಮ್ಮ ಭಾಷಣದ ಮುಖ್ಯಾಂಶಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
22 FEB 2026 7:17PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ನ 131ನೇ ಸಂಚಿಕೆಯಲ್ಲಿ ತಮ್ಮ ಭಾಷಣದ ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ.
ಸರಣಿ ಎಕ್ಸ್ ಪೋಸ್ಟ್ಗಳಲ್ಲಿ, ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ;
‘‘ಎಐ ಇಂಪ್ಯಾಕ್ಟ್ ಶೃಂಗಸಭೆಯು 1.4 ಶತಕೋಟಿ ಭಾರತೀಯರ ಪರಾಕ್ರಮವನ್ನು ಪ್ರದರ್ಶಿಸಿತು.
ಮುಂದಿನ ದಿನಗಳಲ್ಲಿ ಭಾರತವು ಈ ಜಗತ್ತಿನಲ್ಲಿ ದಾಪುಗಾಲು ಹಾಕುತ್ತಲೇ ಇರುತ್ತದೆ.
ವಿಶ್ವ ನಾಯಕರ ಗಮನವನ್ನು ಸೆಳೆದ 2 ಅಂಶಗಳನ್ನು ಸಹ ಹಂಚಿಕೊಂಡರು.
#MannKiBaat ’’
‘‘ಐಸಿಸಿ ಪುರುಷರ ಟಿ20 ವಿಶ್ವಕಪ್ ನಡೆಯುತ್ತಿದೆ ಮತ್ತು ಪಂದ್ಯಾವಳಿಯಲ್ಲಿಆಡುವ ಭಾರತೀಯ ಮೂಲದ ಆಟಗಾರರ ಸಂಖ್ಯೆ ನಮಗೆ ಹೆಮ್ಮೆ ತರುವ ಒಂದು ವಿಷಯವಾಗಿದೆ.
#MannKiBaat ’’
‘‘ಕೇರಳದ ಅಲಿನ್ ಶೆರಿನ್ ಅಬ್ರಹಾಂ ಅವರಿಗೆ ಭಾರತ ಗೌರವ ಸಲ್ಲಿಸುತ್ತದೆ.
ಅವರ ಪೋಷಕರಾದ ಶ್ರೀ ಅರುಣ್ ಅಬ್ರಹಾಂ ಮತ್ತು ಶ್ರೀಮತಿ ಶೆರಿನ್ ಆನ್ ಜಾನ್ ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರವು ಮುಂದಿನ ಪೀಳಿಗೆಗೆ ಸೂಧಿರ್ತಿ ನೀಡುತ್ತದೆ.
#MannKiBaat ’’
‘‘ನಾಳೆ ಆರಂಭವಾಗಲಿರುವ ರಾಜಾಜಿ ಉತ್ಸವವು ರಾಷ್ಟ್ರಪತಿ ಭವನದಲ್ಲಿ ಶ್ಲಾಘನೀಯ ಪ್ರಯತ್ನವಾಗಿದೆ. ನನ್ನ ಶುಭ ಹಾರೈಕೆಗಳು.
#MannKiBaat ’’
‘‘ಡಿಜಿಟಲ್ ವಂಚನೆಗಳು ಮತ್ತು ಡಿಜಿಟಲ್ ಬಂಧನಗಳ ವಿರುದ್ಧ ನಾವು ಯಾವಾಗಲೂ ಜಾಗರೂಕರಾಗಿರೋಣ! ಈ ದಿಕ್ಕಿನಲ್ಲಿಆರ್ಬಿಐನ ಪ್ರಯತ್ನಗಳನ್ನು ನಾವು ಬೆಂಬಲಿಸೋಣ.
#MannKiBaat ’’
‘‘ಒಡಿಶಾ, ಕೇರಳ ಮತ್ತು ಕರ್ನಾಟಕದಲ್ಲಿಈ ಪ್ರಯತ್ನಗಳಲ್ಲಿ ಕಂಡುಬಂದಂತೆ ಭಾರತದ ರೈತರು ಗಮನಾರ್ಹ ದಾಪುಗಾಲು ಹಾಕುತ್ತಿದ್ದಾರೆ.
#MannKiBaat ’’
‘‘ಕೇರಳ ಕುಂಭಮೇಳ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದು ರಾಜ್ಯದ ಜನರು ಮತ್ತು ನಮ್ಮ ವೈಭವದ ಸಂಸ್ಕೃತಿಯ ನಡುವಿನ ಬಲವಾದ ಸಂಪರ್ಕವನ್ನು ಬಿಂಬಿಸುತ್ತದೆ.
#MannKiBaat’’
‘‘ಜಯಲಲಿತಾ ಅವರು ಜನರ ಹೃದಯದಲ್ಲಿನೆಲೆಸಿದ್ದಾರೆ. ತಮಿಳುನಾಡಿನ ಅಭಿವೃದ್ಧಿಗೆ ಅವರು ಮಾಡಿದ ಪ್ರಯತ್ನಗಳು ಮತ್ತು ಭಾರತದ ಬೆಳವಣಿಗೆಗೆ ಅವರ ಬದ್ಧತೆ ಸದಾ ನೆನಪಿನಲ್ಲಿ ಉಳಿಯುತ್ತದೆ.
#MannKiBaat’’
‘‘ನಾವು ಭಾರತೀಯರನ್ನು ಖರೀದಿಸೋಣ, ಭಾರತೀಯ ತಯಾರಕರನ್ನು ಬೆಂಬಲಿಸೋಣ!
#MannKiBaat’’
*****
(ಪ್ರಕಟಣೆ ಐ.ಡಿ.: 2231631)
ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ:
Malayalam
,
Telugu
,
English
,
Urdu
,
हिन्दी
,
Marathi
,
Manipuri
,
Bengali
,
Assamese
,
Gujarati
,
Tamil