ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಾರ್ವಜನಿಕ ಜೀವನದಲ್ಲಿ ಮೃದು ಮಾತಿನ ಶಕ್ತಿಯ ಕುರಿತು ಸುಭಾಷಿತ ಮೂಲಕ ತಿಳಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 06 JAN 2026 8:44AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸುಭಾಷಿತ ಮೂಲಕ ಸಾರ್ವಜನಿಕ ಜೀವನದಲ್ಲಿ ಮೃದು ಮಾತಿನ ಶಕ್ತಿಯ ಮಹತ್ವದ ಕುರಿತು ತಿಳಿಸಿದ್ದಾರೆ. 

ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹಂಚಿಕೊಂಡಿರುವ ಸಂಸ್ಕೃತ ಶ್ಲೋಕದ ಸಾಲುಗಳು ಹೀಗಿದೆ:

“प्रियवाक्यप्रदानेन सर्वे तुष्यन्ति जन्तवः।

तस्मात् तदेव वक्तव्यं वचने का दरिद्रता।।”

 

*****

 


(ಪ್ರಕಟಣೆ ಐ.ಡಿ.: 2211712) ವಿಸಿಟರ್ ಕೌಂಟರ್ : 40