ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಿರೋ-ಮಲಬಾರ್ ಚರ್ಚ್ ಮುಖ್ಯಸ್ಥರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 04 NOV 2025 9:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿರೋ-ಮಲಬಾರ್ ಚರ್ಚ್ ಮುಖ್ಯಸ್ಥರಾದ ಮೇಜರ್ ಆರ್ಚ್ ಬಿಷಪ್ ಘನತೆವೆತ್ತ ರೆವರೆಂಡ್ ಮಾರ್ ರಾಫೆಲ್ ತಟ್ಟಿಲ್, ಘನತೆವೆತ್ತ ಆರ್ಚ್ ಬಿಷಪ್ ಡಾ. ಕುರಿಯಾಕೋಸ್ ಭರಣಿಕುಲಂಗರ ಮತ್ತು ಇತರರೊಂದಿಗೆ ಅದ್ಭುತ ಸಂವಾದ ನಡೆಸಿದರು.

ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ:

"ಸಿರೋ-ಮಲಬಾರ್ ಚರ್ಚ್ ಮುಖ್ಯಸ್ಥರಾದ ಮೇಜರ್ ಆರ್ಚ್ ಬಿಷಪ್ ಘನತೆವೆತ್ತ ರೆವರೆಂಡ್ ಮಾರ್ ರಾಫೆಲ್ ತಟ್ಟಿಲ್, ಘನತೆವೆತ್ತ ಆರ್ಚ್ ಬಿಷಪ್ ಡಾ. ಕುರಿಯಾಕೋಸ್ ಭರಣಿಕುಲಂಗರ ಮತ್ತು ಇತರರೊಂದಿಗೆ ಅದ್ಭುತ ಸಂವಾದ ನಡೆಸಿದೆ".

"സിറോ-മലബാർ സഭയുടെ തലവൻ മേജർ ആർച്ച്‌ബിഷപ് അഭിവന്ദ്യ മോസ്റ്റ് റവ. മാർ റാഫേൽ തട്ടിൽ, അഭിവന്ദ്യ ആർച്ച്‌ബിഷപ് ഡോ. കുര്യാക്കോസ് ഭരണികുളങ്ങര എന്നിവരുമായി മികച്ച ആശയവിനിമയം നടത്തി."

 

*****


(Release ID: 2186798) Visitor Counter : 3