ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿಯ ಸಂದರ್ಭದಲ್ಲಿ ಮಾ ದುರ್ಗೆಯ ಆರಾಧನೆಯೊಂದಿಗೆ ಭಕ್ತರ ಜೀವನದಲ್ಲಿ ಹೊಸ ಶಕ್ತಿ ಮತ್ತು ಸಂಕಲ್ಪ ತುಂಬುತ್ತದೆ ಎಂದು ಪ್ರಧಾನಮಂತ್ರಿಯವರು ವಿವರಿಸಿದರು
ಪ್ರಕಟಣಾ ದಿನಾಂಕ:
03 APR 2025 6:57AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವರಾತ್ರಿಯಲ್ಲಿ ಮಾ ದುರ್ಗೆಯ ಆರಾಧನೆಯೊಂದಿಗೆ ಭಕ್ತರ ಜೀವನದಲ್ಲಿ ಹೊಸ ಶಕ್ತಿ ಮತ್ತು ಸಂಕಲ್ಪವನ್ನು ವಿವರಿಸಿದರು. ಅವರು ಶ್ರೀಮತಿ ಅನುರಾಧಾ ಪೌಡ್ವಾಲ್ ಅವರ ಭಜನೆಯನ್ನೂ ಸಹ ಹಂಚಿಕೊಂಡರು.
ಎಕ್ಸ್ ತಾಣದ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ:
“मां दुर्गा का आशीर्वाद भक्तों के जीवन में नई ऊर्जा और नया संकल्प लेकर आता है। अनुराधा पौडवाल जी का ये देवी भजन आपको भक्ति भाव से भर देगा।”
*****
(ಪ್ರಕಟಣೆ ಐ.ಡಿ.: 2118191)
ವಿಸಿಟರ್ ಕೌಂಟರ್ : 43
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam