ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ನಾಲ್ಕನೇ ದಿನದಂದು ಪ್ರಧಾನಮಂತ್ರಿಯವರು ಕೂಷ್ಮಾಂಡಾ ದೇವಿಯನ್ನು ಪ್ರಾರ್ಥಿಸಿದರು

Posted On: 06 OCT 2024 8:40AM by PIB Bengaluru

ನವರಾತ್ರಿಯ ನಾಲ್ಕನೇ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೂಷ್ಮಾಂಡಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿಗಳು:

“ನವರಾತ್ರಿಯ ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಗೆ ನಮನಗಳು! ಮಾತೆಯ ಕೃಪೆಯಿಂದ ಎಲ್ಲಾ ನಾಗರಿಕರ ಬದುಕುಆರೋಗ್ಯವಾಗಿ ಹಸನಾಗಲಿ ಎಂಬುದು ನನ್ನ ಹಾರೈಕೆಯಾಗಿದೆ. ದೇವಿಯನ್ನು ಮನಸಾರೆ ಶ್ಲಾಘಿಸಿ ಮನಸ್ಸಿನಲ್ಲಿಯೇ ಪ್ರಾರ್ಥಿಸುವ ಶ್ಲೋಕ ಹೀಗಿದೆ ” ಎಂದು ವಿಡಿಯೊ ಹಂಚಿಕೊಂಡಿದ್ದಾರೆ.

 

 

*****

 



(Release ID: 2062702) Visitor Counter : 11