ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಗಳಿಂದ ವಾಶಿಮ್ ನಲ್ಲಿರುವ ಬಂಜಾರ ಸಮುದಾಯದ ಸಂತರ ಭೇಟಿ
ಪ್ರಕಟಣಾ ದಿನಾಂಕ:
05 OCT 2024 5:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾಶಿಮ್ ನಲ್ಲಿಂದು ಬಂಜಾರ ಸಮುದಾಯದ ಗೌರವಾನ್ವಿತ ಸಂತರನ್ನು ಭೇಟಿ ಮಾಡಿದರು. ಸಮಾಜ ಸೇವೆಗೆ ಅವರ ಪರಿಶ್ರಮವನ್ನು ಶ್ಲಾಘಿಸಿದರು.
ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:
“ವಾಶಿಮ್ ನಲ್ಲಿ, ಬಂಜಾರ ಸಮುದಾಯಕ್ಕೆ ಸೇರಿದ ಗೌರವಾನ್ವಿತ ಸಂತರನ್ನು ಭೇಟಿ ಮಾಡಿದೆ. ಸಮಾಜಸೇವೆಯ ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.”
ಪ್ರಧಾನಮಂತ್ರಿಗಳ ಪೋಸ್ಟ್ ಹೀಗಿದೆ:
“वाशिममध्ये बंजारा समुदायातील आदरणीय संतांची भेट घेतली. समाजाची सेवा करण्याच्या त्यांच्या प्रयत्नांची प्रशंसा केली”
*****
(ಪ್ರಕಟಣೆ ಐ.ಡಿ.: 2062618)
ವಿಸಿಟರ್ ಕೌಂಟರ್ : 63
ಪ್ರಕಟಣೆಯನ್ನು ಇದರಲ್ಲಿ ಓದಿ:
Odia
,
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam