ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಒಡಿಶಾದ ಭುವನೇಶ್ವರದಲ್ಲಿ ಹೊಸ ಮನೆ ಮಾಲೀಕ ಮತ್ತು ಪಿಎಂ ಆವಾಸ್ ಯೋಜನಾ ಫಲಾನುಭವಿಯನ್ನು ಭೇಟಿ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

Posted On: 17 SEP 2024 4:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಒಡಿಶಾದ ಭುವನೇಶ್ವರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾದ ಅಂತರಜಮಾಯಿ ಮತ್ತು ಜಹಾಜಾ ನಾಯಕ್ ಅವರ ಮನೆಗೆ ಭೇಟಿ ನೀಡಿದರು. 

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ;

"ಭುವನೇಶ್ವರದಲ್ಲಿ ಇಳಿದ ನಂತರ, ಅಂತರಜಮಾಯಿ ಮತ್ತು ಜಹಾಜಾ ನಾಯಕ್ ಅವರ ಮನೆಗೆ ಹೋದೆ. ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ಪ್ರಯೋಜನ ಪಡೆದಿದ ಹೆಮ್ಮೆಯ ಮನೆ ಮಾಲೀಕರು. ಅವರ ಮುದ್ದಾದ ಮೊಮ್ಮಗಳು ಸೌಮ್ಯಜಿತ್ ಸೇರಿದಂತೆ ಅವರ ಕುಟುಂಬವನ್ನು ಸಹ ಭೇಟಿಯಾದರು. ನಾಯಕ್ ಕುಟುಂಬವು ರುಚಿಕರವಾದ ಖೀರನ್ನು ಸಹ ಬಡಿಸಿತು" ಎಂದು ಬರೆದುಕೊಂಡಿದ್ದಾರೆ.

 

 

*****



(Release ID: 2055836) Visitor Counter : 14