ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಜುಲೈ 6 ರಿಂದ ಎರಡು ದಿನಗಳ ಕಾಲ ಉಪರಾಷ್ಟ್ರಪತಿ ಕೇರಳ ಪ್ರವಾಸ


ತಿರುವನಂತಪುರಂನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್, ​​ಸೈನ್ಸ್ & ಟೆಕ್ನಾಲಜಿ (IIST) ಯ 12 ನೇ ಘಟಿಕೋತ್ಸವವನ್ನು ಉದ್ದೇಶಿಸಿ ಉಪ ರಾಷ್ಟ್ರಪತಿ ಭಾಷಣ

Posted On: 04 JUL 2024 2:32PM by PIB Bengaluru

ಉಪರಾಷ್ಟ್ರಪತಿಗಳಾದ  ಶ್ರೀ ಜಗದೀಪ್ ಧನಕರ್‌ ಮತ್ತು ಡಾ. ಸುದೇಶ್‌ ಧನಕರ್‌ ಅವರು ಜುಲೈ 6 ಮತ್ತು 7, 2024 ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ.

ತಮ್ಮ ಪ್ರವಾಸದ ಮೊದಲ ದಿನದಂದು, ಶ್ರೀ ಧನಕರ್‌ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಸ್ಪೇಸ್, ​​ಸೈನ್ಸ್ & ಟೆಕ್ನಾಲಜಿ (IIST) 12 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದಾರೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್‌ಸ್ಟಿಟ್ಯೂಟ್‌ನ ಮೆಡಲ್ ಆಫ್ ಎಕ್ಸಲೆನ್ಸ್ ಅನ್ನು ಪ್ರದಾನ ಮಾಡಲಿದ್ದಾರೆ. ಮರುದಿನ, ಉಪರಾಷ್ಟ್ರಪತಿಗಳು ಕೊಲ್ಲಂ ಮತ್ತು ಅಷ್ಟಮುಡಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

 

*****
 


(Release ID: 2030940) Visitor Counter : 50