ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾಶಿ ವಿಶ್ವನಾಥ ದೇವಸ್ಥಾನದ ಮಾಜಿ ಮಹಂತ್ ಡಾ ಕುಲಪತಿ ತಿವಾರಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

ಪ್ರಕಟಣಾ ದಿನಾಂಕ: 26 JUN 2024 8:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ದೇವಸ್ಥಾನದ ಮಾಜಿ ಮಹಾಂತ್ ಡಾ. ಕುಲಪತಿ ತಿವಾರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.  

ಪ್ರಧಾನ ಮಂತ್ರಿ X ನಲ್ಲಿ ಪೋಸ್ಟ್ ಮಾಡಿದ್ದಾರೆ:

“ಕಾಶಿ ವಿಶ್ವನಾಥ ಮಂದಿರದ ಪೂರ್ವ ಮಹಂತ ಡಾ. ಕುಲಪತಿ ತಿವಾರಿ ಜೀ ನಿಧನ ಕಾ ದುಃಖ ಸಮಾಚಾರ ಪ್ರಾಪ್ತ ಹುವಾ। ಡಾ. ಕುಲಪತಿ ಜೀ ನೇ ದೀರ್ಘಕಾಲ ತಕ್ ಬಾಬಾ ವಿಶ್ವನಾಥ್ ಕಿ ಅನನ್ಯ ಭಾವ ಸೆವಾ ಕಿ ಮತ್ತು ಆಜ್ ರಾಮ್ ಹೇ. ಉನಕ ಶಿವಲೋಕಗಮನ ಕಾಶಿಗೆ ಒಂದು ಅಪೂರಣೀಯ ಕ್ಷತಿ ಇದೆ".

 

 

*****


(ಪ್ರಕಟಣೆ ಐ.ಡಿ.: 2029296) ವಿಸಿಟರ್ ಕೌಂಟರ್ : 83