ಪ್ರಧಾನ ಮಂತ್ರಿಯವರ ಕಛೇರಿ

ಕಾಸ್ ಗಂಜ್  ಅಪಘಾತದಲ್ಲಿ ನಿಧನರಾದವರಿಗೆ ಪ್ರಧಾನಮಂತ್ರಿಯವರು ಅನುಕಂಪದ ಸಹಾಯಧನವನ್ನು ಘೋಷಿಸಿದರು

Posted On: 24 FEB 2024 8:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಸ್ ಗಂಜ್  ಅಪಘಾತದಲ್ಲಿ ಬಲಿಯಾದವರಿಗೆ ಪರಿಹಾರವನ್ನು ಘೋಷಿಸಿದ್ದಾರೆ.  ಪಿಎಂಎನ್‌ಆರ್‌ಎಫ್‌ನಿಂದ ಅನುಕಂಪದ ಸಹಾಯಧನ (ಎಕ್ಸ್ ಗ್ರೇಷಿಯಾ ) ರೂ.2 ಲಕ್ಷಗಳನ್ನು ಮೃತರ ಸನಿಹದ ಸಂಬಂಧಿಕರಿಗೆ  ಮತ್ತು ಗಾಯಗೊಂಡವರಿಗೆ ತಲಾ ರೂ.  50,000 ನೀಡಲಾಗುವುದು

 ಪ್ರಧಾನಮಂತ್ರಿ ಕಾರ್ಯಾಲಯವು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿಯ ಸಂದೇಶ ತಿಳಿಸಿದೆ: 

"ಕಾಸ್‌ ಗಂಜ್‌ ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಮುಂದಿನ ಸಂಬಂಧಿಕರಿಗೆ ಪಿ.ಎಂ.ಎನ್.ಆರ್.ಇ.ನಿಂದ ರೂ. 2 ಲಕ್ಷ ಪರಿಹಾರವನ್ನು ನೀಡಲಾಗುವುದು. ಗಾಯಗೊಂಡವರಿಗೆ ತಲಾ ರೂ. 50,000 ನೀಡಲಾಗುವುದು"

***



(Release ID: 2009058) Visitor Counter : 38