ಪ್ರಧಾನ ಮಂತ್ರಿಯವರ ಕಛೇರಿ

ಮಹಾನ್ ಕವಿ ಅರುಣಾಚಲ ಕವಿರಾಯರ ರಾಮ ನಾಟಕದ ಹಾಡಿನ ನಿರೂಪಣೆಯನ್ನು ಪೋಸ್ಟ್ ಮಾಡಿದ PM 

Posted On: 14 JAN 2024 11:03AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಾಯಕ ಅಶ್ವಥ್ ನಾರಾಯಣನ್ ಅವರು ಮಹಾನ್ ಕವಿ ಅರುಣಾಚಲ ಕವಿರಾಯರ ರಾಮ ನಾಟಕದ ಹಾಡಿನ ನಿರೂಪಣೆಯನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾನ X ನಲ್ಲಿ ಪ್ರಧಾನ ಮಂತ್ರಿ ಪೋಸ್ಟ್ ಮಾಡಿದ್ದಾರೆ:

"ಮಹಾ ಕವಿ ಅರುಣಾಚಲ ಕವಿರಾಯರ ರಾಮ ನಾಟಕದ ಒಂದು ಹಾಡಿನ ಅದ್ಭುತ ನಿರೂಪಣೆ ಇಲ್ಲಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.



(Release ID: 1996046) Visitor Counter : 69