ಪ್ರಧಾನ ಮಂತ್ರಿಯವರ ಕಛೇರಿ
ಮಹಾನ್ ಕವಿ ಅರುಣಾಚಲ ಕವಿರಾಯರ ರಾಮ ನಾಟಕದ ಹಾಡಿನ ನಿರೂಪಣೆಯನ್ನು ಪೋಸ್ಟ್ ಮಾಡಿದ PM
Posted On:
14 JAN 2024 11:03AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಾಯಕ ಅಶ್ವಥ್ ನಾರಾಯಣನ್ ಅವರು ಮಹಾನ್ ಕವಿ ಅರುಣಾಚಲ ಕವಿರಾಯರ ರಾಮ ನಾಟಕದ ಹಾಡಿನ ನಿರೂಪಣೆಯನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾನ X ನಲ್ಲಿ ಪ್ರಧಾನ ಮಂತ್ರಿ ಪೋಸ್ಟ್ ಮಾಡಿದ್ದಾರೆ:
"ಮಹಾ ಕವಿ ಅರುಣಾಚಲ ಕವಿರಾಯರ ರಾಮ ನಾಟಕದ ಒಂದು ಹಾಡಿನ ಅದ್ಭುತ ನಿರೂಪಣೆ ಇಲ್ಲಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.
(Release ID: 1996046)
Visitor Counter : 102
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam