ಪ್ರಧಾನ ಮಂತ್ರಿಯವರ ಕಛೇರಿ

ಕಳೆದ 9 ವರ್ಷಗಳಲ್ಲಿ ಪರಿವರ್ತನೆಯ ಅಲೆಯು ಆತ್ಮನಿರ್ಭರ ಭಾರತದ ಆತ್ಮ ವಿಶ್ವಾಸದ ಹೊಸ ಗುರುತನ್ನು ಕಂಡಿದೆ: ಪ್ರಧಾನಮಂತ್ರಿ

Posted On: 07 DEC 2023 1:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳಲ್ಲಿ ಕಂಡ ಪರಿವರ್ತನೆಯ ಅಲೆಯನ್ನು ಕೇವಲ ಅಭಿವೃದ್ಧಿಯ ವ್ಯಾಖ್ಯಾನಕ್ಕೆ ಸೀಮಿತಗೊಳಿಸಲಾಗುವುದಿಲ್ಲ ಇದು ಆತ್ಮನಿರ್ಭರ ಭಾರತದ ಆತ್ಮ ವಿಶ್ವಾಸದ ಹೊಸ ಗುರುತಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರ ಎಕ್ಸ್ ಖಾತೆಲ್ಲಿಯ ಪೋಸ್ಟ್ ಅನ್ನು ಹಂಚಿಕೊಂಡಿರುವ  ಪ್ರಧಾನ ಮಂತ್ರಿಗಳ ಕಾರ್ಯಾಲಯದ ಹೇಳಿಕೆ ಹೀಗಿದೆ:

“ಕಳೆದ 9 ವರ್ಷಗಳಲ್ಲಿ ಭಾರತವು ಬದಲಾವಣೆಯ ಅಲೆಯನ್ನು ಕಂಡಿದೆ ಎಂದು ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಬರೆಯುತ್ತಾರೆ, ಅದನ್ನು ಅಭಿವೃದ್ಧಿಯ ವ್ಯಾಖ್ಯಾನಕ್ಕೆ ಮಾತ್ರ ಸೀಮಿತಗೊಳಿಸಲಾಗುವುದಿಲ್ಲ. ಇದು ಭಾರತದ ಸ್ವಾವಲಂಬನೆಗೆ ಹೊಸ ಮನ್ನಣೆಯಾಗಿದೆ, ಅದರ ಪ್ರತಿಧ್ವನಿ ಇಂದು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತಿದೆ.

***



(Release ID: 1983571) Visitor Counter : 47