ಪ್ರಧಾನ ಮಂತ್ರಿಯವರ ಕಛೇರಿ
ರಣ್ ಉತ್ಸವಕ್ಕೆ ಭೇಟಿ ನೀಡುವಂತೆ ಅಮಿತಾಬ್ ಬಚ್ಚನ್ ಅವರನ್ನುಒತ್ತಾಯಿಸಿದ ಪ್ರಧಾನಮಂತ್ರಿಯವರು
Posted On:
15 OCT 2023 5:22PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತ್ನಲ್ಲಿ ನಡೆಯಲಿರುವ ರನ್ ಉತ್ಸವಕ್ಕೆ ಭೇಟಿ ನೀಡುವಂತೆ ಹಿಂದಿ ಚಿತ್ರನಟ ಅಮಿತಾಬ್ ಬಚ್ಚನ್ ಅವರನ್ನು ಒತ್ತಾಯಿಸಿದ್ದಾರೆ.
ಏಕತಾ ಪ್ರತಿಮೆಗೂ ಭೇಟಿ ನೀಡುವಂತೆ ಅವರನ್ನು ಆಗ್ರಹಿಸಿದರು .
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಪಾರ್ವತಿ ಕುಂಡ್ ಮತ್ತು ಜಗೇಶ್ವರ ದೇವಸ್ಥಾನಗಳಿಗೆ ನನ್ನ ಭೇಟಿ ನಿಜವಾಗಿಯೂ ಮಂತ್ರಮುಗ್ಧಗೊಳಿಸುವಂತಿತ್ತು".
ಮುಂಬರುವ ವಾರಗಳಲ್ಲಿ, ರನ್ ಉತ್ಸವವು ಆರಂಭಗೊಳ್ಳುತ್ತಿದೆ ಮತ್ತು ಕಚ್ಗೆ ಭೇಟಿ ನೀಡುವಂತೆಯೂ ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ಏಕತಾ ಪ್ರತಿಮೆಗೆ ನೀವು ಭೇಟಿ ನೀಡುವುದೂ ಇನ್ನೂ ಬಾಕಿಯಿದೆ."
*******
(Release ID: 1968189)
Visitor Counter : 101
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam