ಪ್ರಧಾನ ಮಂತ್ರಿಯವರ ಕಛೇರಿ

ರಣ್ ಉತ್ಸವಕ್ಕೆ ಭೇಟಿ ನೀಡುವಂತೆ ಅಮಿತಾಬ್ ಬಚ್ಚನ್ ಅವರನ್ನುಒತ್ತಾಯಿಸಿದ ಪ್ರಧಾನಮಂತ್ರಿಯವರು 

Posted On: 15 OCT 2023 5:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತ್‌ನಲ್ಲಿ ನಡೆಯಲಿರುವ ರನ್ ಉತ್ಸವಕ್ಕೆ ಭೇಟಿ ನೀಡುವಂತೆ ಹಿಂದಿ ಚಿತ್ರನಟ ಅಮಿತಾಬ್ ಬಚ್ಚನ್ ಅವರನ್ನು ಒತ್ತಾಯಿಸಿದ್ದಾರೆ.

ಏಕತಾ ಪ್ರತಿಮೆಗೂ ಭೇಟಿ ನೀಡುವಂತೆ ಅವರನ್ನು ಆಗ್ರಹಿಸಿದರು .

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಪಾರ್ವತಿ ಕುಂಡ್ ಮತ್ತು ಜಗೇಶ್ವರ ದೇವಸ್ಥಾನಗಳಿಗೆ ನನ್ನ ಭೇಟಿ ನಿಜವಾಗಿಯೂ ಮಂತ್ರಮುಗ್ಧಗೊಳಿಸುವಂತಿತ್ತು".
ಮುಂಬರುವ ವಾರಗಳಲ್ಲಿ, ರನ್ ಉತ್ಸವವು ಆರಂಭಗೊಳ್ಳುತ್ತಿದೆ ಮತ್ತು ಕಚ್‌ಗೆ ಭೇಟಿ ನೀಡುವಂತೆಯೂ ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ಏಕತಾ ಪ್ರತಿಮೆಗೆ ನೀವು ಭೇಟಿ ನೀಡುವುದೂ ಇನ್ನೂ ಬಾಕಿಯಿದೆ."

 

*******



(Release ID: 1968189) Visitor Counter : 72