ಪ್ರಧಾನ ಮಂತ್ರಿಯವರ ಕಛೇರಿ
ಛತ್ತೀಸ್ಗಢದ ಬಸ್ತಾರ್ ನಲ್ಲಿರುವ ಮಾ ದಂತೇಶ್ವರಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿಯವರು ದೇವಿಯ ದರ್ಶನ ಪಡೆದರು ಮತ್ತು ಪೂಜೆಯನ್ನು ನೆರವೇರಿಸಿದರು
ಪ್ರಕಟಣಾ ದಿನಾಂಕ:
03 OCT 2023 3:23PM by PIB Bengaluru
ಛತ್ತೀಸ್ಗಢದ ಬಸ್ತಾರ್ ನಲ್ಲಿರುವ ಮಾ ದಂತೇಶ್ವರಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇವಿಯ ದರ್ಶನ ಪಡೆದರು ಮತ್ತು ಪೂಜೆಯನ್ನು ನೆರವೇರಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಾಕಿದ್ದಾರೆ:
“बस्तर में मां दंतेश्वरी की पूजा-अर्चना कर उनका आशीर्वाद लिया। उनसे छत्तीसगढ़ के अपने सभी परिवारजनों की उन्नति और खुशहाली की कामना की।”
***
(ಪ್ರಕಟಣೆ ಐ.ಡಿ.: 1963712)
ವಿಸಿಟರ್ ಕೌಂಟರ್ : 138
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam