ಪ್ರಧಾನ ಮಂತ್ರಿಯವರ ಕಛೇರಿ

ಚಂದ್ರಾಪುರದ ಲೋಕಸಭಾ ಸಂಸದರಾದ ಶ್ರೀ ಬಲುಭೌ ನಾರಾಯಣರಾವ್ ಧನೋರ್ಕಾ ಅವರ ನಿಧನಕ್ಕೆ ಪ್ರಧಾನಮಂತ್ರಿಯವರ ಸಂತಾಪ

Posted On: 30 MAY 2023 11:35AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂದ್ರಾಪುರದ ಲೋಕಸಭಾ ಸಂಸದರಾದ ಶ್ರೀ ಬಲುಭೌ ನಾರಾಯಣರಾವ್ ಧನೋರ್ಕಾ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಚಂದ್ರಾಪುರದ ಲೋಕಸಭಾ ಸಂಸದರಾದ ಶ್ರೀ ಬಲುಭೌ ನಾರಾಯಣರಾವ್ ಧನೋರ್ಕರ್ ಜೀ ಅವರ ನಿಧನದಿಂದ ದುಃಖವಾಗಿದೆ. ಸಾರ್ವಜನಿಕ ಸೇವೆಗೆ ಮತ್ತು ಬಡವರ ಸಬಲೀಕರಣಕ್ಕಾಗಿ ಅವರು ನೀಡಿದ ಕೊಡುಗೆಗಾಗಿ ಅವರನ್ನು ಸ್ಮರಿಸಲಾಗುವುದು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು. ಓಂ ಶಾಂತಿ.”

*****



(Release ID: 1928291) Visitor Counter : 80