ಪ್ರಧಾನ ಮಂತ್ರಿಯವರ ಕಛೇರಿ

ಮೊದಲ ವಂದೇ ಭಾರತ್ ರೈಲು ಸ್ವಾಗತಿಸಿದ ತ್ರಿಶೂರ್‌ ಗೆ ಪ್ರಧಾನಿ ಶ್ಲಾಘನೆ

Posted On: 26 APR 2023 1:33PM by PIB Bengaluru

ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಇಂದು ಭವ್ಯವಾದ ಸಾಂಪ್ರದಾಯಿಕ ಸ್ವಾಗತ ನೀಡಿದ ತ್ರಿಶೂರ್ ಜನತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು.

ರೈಲ್ವೆ ಸಚಿವಾಲಯ ಮಾಡಿದ ಟ್ವೀಟ್ ಗೆ ಮರುಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;

"ಅದ್ಭುತ ತ್ರಿಶೂರ್!" ಎಂದು ಶ್ಲಾಘಿಸಿದ್ದಾರೆ.

 

***

 

 

 

 

***

 



(Release ID: 1922367) Visitor Counter : 103