ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು ʼವಸುಧೈವ ಕುಟುಂಬಕಂʼ ಕುರಿತ ಕೇಂದ್ರ ಸಚಿವ ಡಾ. ಮಹೇಂದ್ರನಾಥ ಪಾಂಡೆಯವರ ಲೇಖನವನ್ನು ಹಂಚಿಕೊಂಡಿದ್ದಾರೆ

Posted On: 18 APR 2023 5:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಅವರ ʼವಸುಧೈವ ಕುಟುಂಬಕಂʼ ಎಂಬ ತತ್ವದ ಕುರಿತ ಪ್ರಬಂಧವನ್ನು ಹಂಚಿಕೊಂಡಿದ್ದಾರೆ.

ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಅವರ ಟ್ವಿಟರ್ ಪೋಸ್ಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರ ಕಾರ್ಯಾಲಯದ  ಟ್ಟೀಟ್‌ ಹೀಗಿದೆ : 

"ಕೇಂದ್ರ ಸಚಿವ ಶ್ರೀ @DrMNPandeyMP ಅವರು ಭಾರತವು ಯಾವಾಗಲೂ 'ವಸುಧೈವ ಕುಟುಂಬಕಂ' (ವಿಶ್ವವೇ ಒಂದು ಕುಟುಂಬ) ಮತ್ತು ಸಾರ್ವತ್ರಿಕ ಸಹೋದರತ್ವದ ಮಾರ್ಗದರ್ಶಕವಾಗಿದೆ ಎಂದು ಬರೆಯುತ್ತಾರೆ."

 

***



(Release ID: 1921707) Visitor Counter : 102