ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಯುಷ್ಮಾನ್ ಯೋಜನೆ ನಮ್ಮ ಬಡ ನಾಗರಿಕರಿಗೆ ಜೀವ ರಕ್ಷಕ: ಪ್ರಧಾನಮಂತ್ರಿ

प्रविष्टि तिथि: 15 MAR 2023 8:36PM by PIB Bengaluru

ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯ ಪರಿಣಾಮ ಮತ್ತು ವಿಪುಲ ಲಭ್ಯತೆ ಮತ್ತು ಕೈಗೆಟಕುವ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆಯನ್ನು ಖಚಿತಪಡಿಸಿಕೊಳ್ಳಲು ಪೂರಕ ಇತರ ಕ್ರಮಗಳ ಕುರಿತು ಸಂಸದ ಶ್ರೀ ಶಂಕರ್ ಲಾಲ್ವಾನಿ ಅವರು ಮಾಡಿದ ಟ್ವೀಟ್‌ ಸಂದೇಶಕ್ಕೆ  ಸ್ಪಂದಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ:

"आयुष्मान योजना कैसे हमारे गरीब भाई-बहनों का जीवन बचा रही है, यह उसका एक प्रत्यक्ष उदाहरण है।"

 

*****

 


(रिलीज़ आईडी: 1907446) आगंतुक पटल : 163
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam