ಗೃಹ ವ್ಯವಹಾರಗಳ ಸಚಿವಾಲಯ

 ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) 18 ನೇ ಪುನರುತ್ಥಾನ ದಿನಕ್ಕೆ ಶುಭಾಶಯ ಕೋರಿದ್ದಾರೆ.


ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ( NDRF) ಯು ಧೈರ್ಯ ಮತ್ತು ವೃತ್ತಿಪರ ಶ್ರೇಷ್ಠತೆಗೆ ಬದ್ಧವಾಗಿದೆ.ಅಲ್ಲದೇ ದಳದವರ ಈ  ಸೇವಾಕಾರ್ಯವು  ಸಮಾಜಕ್ಕೆ ಅನುಕರಣೀಯ ಹಾಗೂ ಬಹುಮುಖ್ಯವಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಲ್ಲಿ ಸೇವೆಗೈದು  ತಮ್ಮ ಪ್ರಾಣದ ಹಂಗನ್ನೇ ತೊರೆದು ಇನ್ನೊಬ್ಬರ ಜೀವವನ್ನು  ರಕ್ಷಣೆ ಮಾಡಿದ ಆ   ಎಲ್ಲ ತ್ಯಾಗಮಯಜೀವಗಳನ್ನು ನಾನು  ಹೃದಯಂತರಾಳದಿಂದ ಸ್ಮರಿಸಿ ಹೃತ್ಪೂರ್ವಕವಾಗಿ ವಂದಿಸುತ್ತೇನೆ.

Posted On: 19 JAN 2023 12:14PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)  18 ನೇ ಪುನರುತ್ಥಾನ ದಿನದಂದು ಶುಭಾಶಯ ಕೋರಿದ್ದಾರೆ.

ಟ್ವೀಟ್‌ನಲ್ಲಿ ಶ್ರೀ ಅಮಿತ್ ಶಾ ಅವರು “ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಲ್ಲಿ ಸೇವೆಗೈದು  ತಮ್ಮ ಪ್ರಾಣದ ಹಂಗನ್ನೇ ತೊರೆದು ಇನ್ನೊಬ್ಬರ ಜೀವವನ್ನು  ರಕ್ಷಣೆ ಮಾಡಿದ ಆ   ಎಲ್ಲ ತ್ಯಾಗಮಯಜೀವಗಳನ್ನು ನಾನು  ಹೃದಯಂತರಾಳದಿಂದ ಸ್ಮರಿಸಿ ಹೃತ್ಪೂರ್ವಕವಾಗಿ ವಂದಿಸುತ್ತೇನೆ." ಎಂದಿದ್ದಾರೆ.

*****



(Release ID: 1892148) Visitor Counter : 125