ಪ್ರಧಾನ ಮಂತ್ರಿಯವರ ಕಛೇರಿ

ಭಾಯಿ ತಾರು ಸಿಂಗ್ ಜೀ ಅವರ ಜಯಂತಿಯಂದು ಅವರನ್ನು ಸ್ಮರಿಸಿದ ಪ್ರಧಾನಿ

Posted On: 09 OCT 2021 2:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಯಿ ತಾರು ಸಿಂಗ್ ಜೀ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಭಾಯಿ ತಾರು ಸಿಂಗ್ ಜೀ ಅವರ ಜಯಂತಿ ಅಂಗವಾಗಿ ಅವರನ್ನು ಸ್ಮರಿಸಲಾಗುತ್ತಿದೆ. ಮುಂಬರುವ ಪೀಳಿಗೆಗಳು ತಾರು ಸಿಂಗ್‌ ಜೀ ಅವರ ಧೈರ್ಯವನ್ನು ಎಂದಿಗೂ ಮರೆಯುವುದಿಲ್ಲ. ಸತ್ಯ ಮತ್ತು ನ್ಯಾಯದ ಬಗ್ಗೆ ಅವರ ಅಚಲ ಬದ್ಧತೆಯು ಅತ್ಯಂತ ಸ್ಫೂರ್ತಿದಾಯಕ," ಎಂದಿದ್ದಾರೆ.

***



(Release ID: 1762564) Visitor Counter : 174