ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರಕವಿ ರಾಮ್ ಧಾರಿ ಸಿಂಗ್ ದಿನಕರ್ ಜಯಂತಿ: ಪ್ರಧಾನ ಮಂತ್ರಿ ಗೌರವ ನಮನ
प्रविष्टि तिथि:
23 SEP 2021 4:12PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಕವಿ ರಾಮ್ ಧಾರಿ ಸಿಂಗ್ ದಿನಕರ್ ಅವರ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ; ರಾಷ್ಟ್ರಕವಿ ರಾಮ್ ಧಾರಿ ಸಿಂಗ್ ದಿನಕರ್ ಅವರಿಗೆ ಜನ್ಮದಿನದ ಗೌರವ ನಮನಗಳು. ದೇಶ ಮತ್ತು ಸಮಾಜದ ಏಳಿಗೆಗಾಗಿ ಅವರು ರಚಿಸಿರುವ ಅದ್ಭುತ ಕವಿತೆಗಳು ಎಲ್ಲ ಪೀಳಿಗೆಗಳಿಗೂ ಪ್ರೇರಣಾದಾಯಕವಾಗಿವೆ.
"राष्ट्रकवि रामधारी सिंह दिनकर जी को उनकी जन्म-जयंती पर सादर नमन। देश और समाज को राह दिखाने वाली उनकी कविताएं हर पीढ़ी के लिए प्रेरणास्रोत बनी रहेंगी।"
***
(रिलीज़ आईडी: 1757315)
आगंतुक पटल : 257
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam