ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯೋದಯ ದಿನದಂದು ಸಿಕ್ಕಿಂ ಜನತೆಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ

Posted On: 16 MAY 2021 12:12PM by PIB Bengaluru

ರಾಜ್ಯೋದಯ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಿಕ್ಕಿಂ ಜನತೆಗೆ ಶುಭಾಶಯ ಕೋರಿದ್ದಾರೆ.

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು, “ ರಾಜ್ಯೋದಯದ ದಿನದಂದು ಸಿಕ್ಕಿಂನ ಜನತೆಗೆ ಶುಭಾಶಯಗಳು. ಈ ರಾಜ್ಯವು ಅತ್ಯಂತ ನೈಸರ್ಗಿಕ ಸೌಂದರ್ಯದಿಂದ ಆಶಿರ್ವದಿಸಲ್ಪಟ್ಟಿದೆ ಮತ್ತು ಪ್ರೀತಿ ವಿಶ್ವಾಸದೊಂದಿಗೆ ಬೆಸೆದ ಜನರಿಗೆ ಇದು ಮನೆಯಾಗಿದೆ. ಸಾವಯುವ ಕೃಷಿಯಂತಹ ಕ್ಷೇತ್ರಗಳಲ್ಲಿ ಸಿಕ್ಕಿಂ ಉತ್ತಮ ಪ್ರಗತಿ ಸಾಧಿಸಿದೆ. ರಾಜ್ಯದ ನಿರಂತರ ಪ್ರಗತಿ ಮತ್ತು ನಾಗರಿಕರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ “ಎಂದು ಹೇಳಿದ್ದಾರೆ.

***



(Release ID: 1719145) Visitor Counter : 199