ಪ್ರಧಾನ ಮಂತ್ರಿಯವರ ಕಛೇರಿ
ರಾಜ್ಯೋದಯ ದಿನದಂದು ಸಿಕ್ಕಿಂ ಜನತೆಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ
Posted On:
16 MAY 2021 12:12PM by PIB Bengaluru
ರಾಜ್ಯೋದಯ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಿಕ್ಕಿಂ ಜನತೆಗೆ ಶುಭಾಶಯ ಕೋರಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು, “ ರಾಜ್ಯೋದಯದ ದಿನದಂದು ಸಿಕ್ಕಿಂನ ಜನತೆಗೆ ಶುಭಾಶಯಗಳು. ಈ ರಾಜ್ಯವು ಅತ್ಯಂತ ನೈಸರ್ಗಿಕ ಸೌಂದರ್ಯದಿಂದ ಆಶಿರ್ವದಿಸಲ್ಪಟ್ಟಿದೆ ಮತ್ತು ಪ್ರೀತಿ ವಿಶ್ವಾಸದೊಂದಿಗೆ ಬೆಸೆದ ಜನರಿಗೆ ಇದು ಮನೆಯಾಗಿದೆ. ಸಾವಯುವ ಕೃಷಿಯಂತಹ ಕ್ಷೇತ್ರಗಳಲ್ಲಿ ಸಿಕ್ಕಿಂ ಉತ್ತಮ ಪ್ರಗತಿ ಸಾಧಿಸಿದೆ. ರಾಜ್ಯದ ನಿರಂತರ ಪ್ರಗತಿ ಮತ್ತು ನಾಗರಿಕರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ “ಎಂದು ಹೇಳಿದ್ದಾರೆ.
***
(Release ID: 1719145)
Visitor Counter : 199
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam