ಪ್ರಧಾನ ಮಂತ್ರಿಯವರ ಕಛೇರಿ

ಬೈಸಾಖಿ ಸಂದರ್ಭದಲ್ಲಿ ಜನತೆಗೆ ಪ್ರಧಾನಮಂತ್ರಿ ಶುಭಾಶಯ

प्रविष्टि तिथि: 13 APR 2021 9:05AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪವಿತ್ರ ಬೈಸಾಖಿ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ಪವಿತ್ರ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲೂ ಸುಖ, ಸಂತಸ ಮತ್ತು ಸಮೃದ್ಧಿ ತರಲಿ, ಹಬ್ಬ ಪ್ರಕೃತಿಯೊಂದಿಗೆ ಮತ್ತು ನಮ್ಮ ಶ್ರಮಜೀವಿ ರೈತರೊಂದಿಗೆ ವಿಶೇಷ ನಂಟು ಹೊಂದಿದೆ. ನಮ್ಮ ಕೃಷಿ ಭೂಮಿ ಪ್ರವರ್ಧಮಾನಕ್ಕೆ ಬರಲಿ ಮತ್ತು ನಮ್ಮ ಭೂಗ್ರಹದ ಕಾಳಜಿಗೆ ನಮಗೆ ಪ್ರೇರಣೆ ನೀಡಲಿ.ಎಂದು ತಿಳಿಸಿದ್ದಾರೆ.

 


***


(रिलीज़ आईडी: 1711463) आगंतुक पटल : 194
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam