ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾರಾಷ್ಟ್ರ ದಿನದಂದು ಮಹಾರಾಷ್ಟ್ರದ ಜನತೆಗೆ ಪ್ರಧಾನಮಂತ್ರಿ ಶುಭಾಶಯ

Posted On: 01 MAY 2025 9:30AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರ ದಿನದಂದು ಮಹಾರಾಷ್ಟ್ರದ ಜನತೆಗೆ ಶುಭಾಶಯ ಕೋರಿದ್ದಾರೆ.

ತಮ್ಮ ಎಕ್ಸ್ ತಾಣದ ಖಾತೆಯಲ್ಲಿ ಹಾಕಿದ  ಪ್ರತ್ಯೇಕ ಸಂದೇಶಗಳಲ್ಲಿ, ಅವರು ಈ ರೀತಿ ಹೇಳಿದ್ದಾರೆ:

"ಭಾರತದ ಅಭಿವೃದ್ಧಿಯಲ್ಲಿ ಸದಾ ಪ್ರಮುಖ ಪಾತ್ರ ವಹಿಸಿರುವ ರಾಜ್ಯದ ಜನತೆಗೆ ಮಹಾರಾಷ್ಟ್ರ ದಿನದ ಶುಭಾಶಯಗಳು. ಮಹಾರಾಷ್ಟ್ರದ ಬಗ್ಗೆ ಯೋಚಿಸಿದಾಗ, ಅದರ ಭವ್ಯ ಇತಿಹಾಸ ಮತ್ತು ಜನರ ಧೈರ್ಯವು ನಮ್ಮ ನೆನಪಿಗೆ ಬರುತ್ತದೆ. ರಾಜ್ಯವು ಪ್ರಗತಿಯ ಬಲವಾದ ಸ್ತಂಭವಾಗಿ ಉಳಿದಿದೆ ಮತ್ತು ಅದೇ ಸಂದರ್ಭದಲ್ಲಿ ,  ರಾಜ್ಯವು ತನ್ನ ಸಾಂಸ್ಕೃತಿಕ ಮೂಲ ಬೇರುಗಳೊಂದಿಗೆ ಉತ್ತಮ ಸಂಪರ್ಕವನ್ನೂ ಹೊಂದಿದೆ. ರಾಜ್ಯದ ಪ್ರಗತಿಗೆ ನನ್ನ ಶುಭಾಶಯಗಳು."

“भारताच्या विकासात कायमच महत्त्वाची भूमिका बजावत आलेल्या, महाराष्ट्राच्या जनतेला महाराष्ट्र दिनाच्या शुभेच्छा. जेव्हा आपण महाराष्ट्राबद्दल विचार करतो, तेव्हा समोर येतो तो या भूमीचा गौरवशाली इतिहास आणि इथल्या जनतेचे धैर्य. हे राज्य प्रगतीचा एक मजबूत आधारस्तंभ आहे आणि त्याच वेळी आपल्या मूळाशीही घट्ट जोडलेले आहे. राज्याच्या प्रगतीसाठी माझ्या खूप खूप शुभेच्छा.”

 

*****


(Release ID: 2125771) Visitor Counter : 7