ಪ್ರಧಾನ ಮಂತ್ರಿಯವರ ಕಛೇರಿ

ಪವಿತ್ರ ಅಮರನಾಥ ಯಾತ್ರೆ ಕೈಗೊಂಡ ಯಾತ್ರಿಕರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ

Posted On: 29 JUN 2024 1:06PM by PIB Bengaluru

ಪವಿತ್ರ ಅಮರನಾಥ ಯಾತ್ರೆ ಕೈಗೊಂಡ ಯಾತ್ರಿಕರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು;

"ಪವಿತ್ರ ಅಮರನಾಥ ಯಾತ್ರೆಯ ಶುಭ ಸಂದರ್ಭ ದಲ್ಲಿ ಎಲ್ಲಾ ಯಾತ್ರಿಕರಿಗೆ ಶುಭ ಕೋರುತ್ತೇನೆ. ಬಾಬ ಬರಫಾನಿ ದರ್ಶನ ಮತ್ತು ಆರಾಧನೆಗೆ ಸಂಬಂಧಿಸಿದ  ಈ ಯಾತ್ರೆಯು ಅಪಾರ ಶಕ್ತಿಯನ್ನು ತುಂಬುತ್ತದೆ. ಶಿವನ ಭಕ್ತರಿಗೆ ಜೈ ಬಾಬ ಬರಫಾನಿ ಆಶೀರ್ವಾದ ತುಂಬಲಿ ಎಂದು ಕೇಳಿಕೊಂಡು ಬಿಡುತ್ತೇನೆ ಎಂದು ಬರೆದಿದ್ದಾರೆ!".

 

 

*****



(Release ID: 2029805) Visitor Counter : 23