ಪ್ರಧಾನ ಮಂತ್ರಿಯವರ ಕಛೇರಿ
ಡಾ.ಎಂ. ಬಾಲಮುರಳಿಕೃಷ್ಣ ಅವರ ಶಾಸ್ತ್ರೀಯ ಕರ್ನಾಟಕ ಗೀತೆ ಪಾಲುಕೆ ಬಂಗರಾಮಾಯನೆ ಗಾಯನವನ್ನು ಹಂಚಿಕೊಂಡ ಪ್ರಧಾನ ಮಂತ್ರಿ
Posted On:
15 JAN 2024 9:29AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಾ. ಎಂ. ಬಾಲಮುರಳಿಕೃಷ್ಣ ಅವರ ಶಾಸ್ತ್ರೀಯ ಕರ್ನಾಟಕ ಗೀತೆ ಪಾಲುಕೆ ಬಂಗರಾಮಾಯೆನೆ ಗಾಯನವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:
"ಪ್ರತಿಭಾವಂತ ಡಾ.ಎಂ.ಬಾಲಮುರಳಿಕೃಷ್ಣ ಜೀ ಅವರ ಪಾಲುಕೆ ಬಂಗಾರಾಮಾಯನೆ ಎಂಬ ಅನುಕರಣೀಯ ಗಾಯನವನ್ನು ಹಂಚಿಕೊಳ್ಳುತ್ತಿದ್ದೇನೆ." ಎಂದವರು ಅದರಲ್ಲಿ ಹೇಳಿದ್ದಾರೆ.
***
(Release ID: 1996282)
Visitor Counter : 106
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam