ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾ ಶಿವರಾತ್ರಿ ಸಂದರ್ಭದಲ್ಲಿ ಜನತೆಗೆ ಶುಭಾಷಯ ಕೋರಿದ ಪ್ರಧಾನಮಂತ್ರಿ 

Posted On: 18 FEB 2023 9:22AM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಹಾ ಶಿವರಾತ್ರಿ ಸಂದರ್ಭದಲ್ಲಿ ಜನತೆಗೆ ಶುಭಾಷಯ ಕೋರಿದ್ದಾರೆ. 

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;
 
“ಅತ್ಯಂತ ವಿಶೇಷ ಸಂದರ್ಭವಾದ ಮಹಾ ಶಿವರಾತ್ರಿಯಂದು ಸಮಸ್ತ ಜನತೆಗೆ ಶುಭಾಷಯಗಳು”

ಸಮಸ್ತ ನಾಡಿನ ಜನತೆಗೆ ಮಹಾ ಶಿವರಾತ್ರಿಯ ಅನಂತ ಶುಭಾಷಯಗಳು 
ಹರ ಹರ ಮಹಾದೇವ!”

***


(Release ID: 1900367) Visitor Counter : 124