ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿಯವರಿಂದ ಒಡಿಶಾ ಸರ್ಕಾರದ ಸಚಿವರಾದ,ಶ್ರೀ.ನಭ ಕಿಶೋರ್ ದಾಸ್ ರವರ ನಿಧನಕ್ಕೆ ಸಂತಾಪ.

Posted On: 29 JAN 2023 9:55PM by PIB Bengaluru

ಪ್ರಧಾನ ಮಂತ್ರಿಗಳಾದ ಶ್ರೀ.ನರೇಂದ್ರ ಮೋದಿಯವರು ಒಡಿಶಾ ಸರ್ಕಾರದ ಸಚಿವರಾದ,ಶ್ರೀ.ನಭ ಕಿಶೋರ್ ದಾಸ್ ರವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿಯವರು ತಮ್ಮ ಟ್ವೀಟ್ ನಲ್ಲಿ ; 

ಒಡಿಶಾ ಸರ್ಕಾರದ ಸಚಿವರಾದ ,ಶ್ರೀ.ನಭ ಕಿಶೋರ್ ದಾಸ್ ರವರ ದುರದೃಷ್ಟಕರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ.ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ಸಂತಾಪಗಳು.ಓಂ ಶಾಂತಿ.” ಎಂದು ತಿಳಿಸಿದ್ದಾರೆ.

*******



(Release ID: 1894651) Visitor Counter : 121