ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿಯವರಿಂದ ಒಡಿಶಾ ಸರ್ಕಾರದ ಸಚಿವರಾದ,ಶ್ರೀ.ನಭ ಕಿಶೋರ್ ದಾಸ್ ರವರ ನಿಧನಕ್ಕೆ ಸಂತಾಪ.
Posted On:
29 JAN 2023 9:55PM by PIB Bengaluru
ಪ್ರಧಾನ ಮಂತ್ರಿಗಳಾದ ಶ್ರೀ.ನರೇಂದ್ರ ಮೋದಿಯವರು ಒಡಿಶಾ ಸರ್ಕಾರದ ಸಚಿವರಾದ,ಶ್ರೀ.ನಭ ಕಿಶೋರ್ ದಾಸ್ ರವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿಯವರು ತಮ್ಮ ಟ್ವೀಟ್ ನಲ್ಲಿ ;
ಒಡಿಶಾ ಸರ್ಕಾರದ ಸಚಿವರಾದ ,ಶ್ರೀ.ನಭ ಕಿಶೋರ್ ದಾಸ್ ರವರ ದುರದೃಷ್ಟಕರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ.ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ಸಂತಾಪಗಳು.ಓಂ ಶಾಂತಿ.” ಎಂದು ತಿಳಿಸಿದ್ದಾರೆ.
*******
(Release ID: 1894651)
Visitor Counter : 121
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam