ಪ್ರಧಾನ ಮಂತ್ರಿಯವರ ಕಛೇರಿ

ಬಸಂತ ಪಂಚಮಿ ಮತ್ತು ಸರಸ್ವತಿ ಪೂಜೆ ನಿಮಿತ್ತ ಜನತೆಗೆ ಪ್ರಧಾನಿ ಶುಭಾಶಯ

Posted On: 26 JAN 2023 2:06PM by PIB Bengaluru

ಬಸಂತ ಪಂಚಮಿ ಮತ್ತು ಸರಸ್ವತಿ ಪೂಜೆ ಸಂದರ್ಭದಲ್ಲಿ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ,

“ಬಸಂತ ಪಂಚಮಿ ಹಾಗೂ ಸರಸ್ವತೀ ಪೂಜೆಯ ಈ ಶುಭ ಸಂದರ್ಭ ಪ್ರತಿಯೊಬ್ಬರ ಜೀವನದಲ್ಲೂ  ಹೊಸ ಶಕ್ತಿ ಹಾಗೂ ನವ ಉತ್ಸಾಹ ತರಲಿ. ಮಾತಾ ವಿದ್ಯಾದಾಯಿನಿಗೆ ನಮನ. ತಮಗೆಲ್ಲರಿಗೂ ಈ ಪವಿತ್ರ ಸಂದರ್ಭದ ಶುಭಾಶಯ” ಎಂದಿದ್ದಾರೆ.

*****



(Release ID: 1893979) Visitor Counter : 97