ಪ್ರಧಾನ ಮಂತ್ರಿಯವರ ಕಛೇರಿ
ಬಸಂತ ಪಂಚಮಿ ಮತ್ತು ಸರಸ್ವತಿ ಪೂಜೆ ನಿಮಿತ್ತ ಜನತೆಗೆ ಪ್ರಧಾನಿ ಶುಭಾಶಯ
Posted On:
26 JAN 2023 2:06PM by PIB Bengaluru
ಬಸಂತ ಪಂಚಮಿ ಮತ್ತು ಸರಸ್ವತಿ ಪೂಜೆ ಸಂದರ್ಭದಲ್ಲಿ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ,
“ಬಸಂತ ಪಂಚಮಿ ಹಾಗೂ ಸರಸ್ವತೀ ಪೂಜೆಯ ಈ ಶುಭ ಸಂದರ್ಭ ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ ಹಾಗೂ ನವ ಉತ್ಸಾಹ ತರಲಿ. ಮಾತಾ ವಿದ್ಯಾದಾಯಿನಿಗೆ ನಮನ. ತಮಗೆಲ್ಲರಿಗೂ ಈ ಪವಿತ್ರ ಸಂದರ್ಭದ ಶುಭಾಶಯ” ಎಂದಿದ್ದಾರೆ.
*****
(Release ID: 1893979)
Visitor Counter : 97
Read this release in:
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam