ಪ್ರಧಾನ ಮಂತ್ರಿಯವರ ಕಛೇರಿ
`ನುವಾಖಾಯ್’ ದಿನದಂದು ಎಲ್ಲರಿಗೂ ಶುಭ ಕೋರಿದ ಪ್ರಧಾನಿ
प्रविष्टि तिथि:
01 SEP 2022 9:04AM by PIB Bengaluru
ʻನುವಾಖಾಯ್ʼ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಈ ರೀತಿ ಹೇಳಿದ್ದಾರೆ:
"ನುವಾಖಾಯ್ ಜುಹಾರ್! ಈ ವಿಶೇಷ ದಿನದಂದು ಎಲ್ಲರಿಗೂ ಶುಭಾಶಯಗಳು. ನಮ್ಮ ಕಠಿಣ ಶ್ರಮಜೀವಿ ರೈತರಿಗೆ ನಮ್ಮ ರಾಷ್ಟ್ರವನ್ನು ಪೋಷಿಸುವಲ್ಲಿ ಅವರ ಅನುಕರಣೀಯ ಕಾರ್ಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸುವ ಸಂದರ್ಭ ಇದಾಗಿದೆ. ನಮ್ಮ ಸಮಾಜವು ಪ್ರಗತಿಯ ಹೊಸ ಎತ್ತರವನ್ನು ತಲುಪಲಿ ಮತ್ತು ಪ್ರತಿಯೊಬ್ಬರೂ ಸಂತೋಷವಾಗಿ ಮತ್ತು ಆರೋಗ್ಯಕರವಾಗಿರಲಿ. "
****
(रिलीज़ आईडी: 1858300)
आगंतुक पटल : 151
इस विज्ञप्ति को इन भाषाओं में पढ़ें:
Marathi
,
Tamil
,
English
,
Urdu
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Telugu
,
Malayalam