ಪ್ರಧಾನ ಮಂತ್ರಿಯವರ ಕಛೇರಿ

ರಾಜಸ್ಥಾನದ ಸಿಕರ್ ನಲ್ಲಿ ಖಾತು ಶ್ಯಾಮ್ ಜಿ ದೇವಾಲಯದ ಸಂಕೀರ್ಣದಲ್ಲಿ ಕಾಲ್ತುಳಿತದಿಂದ ಜೀವಕಳೆದುಕೊಂಡವರಿಗೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ

Posted On: 08 AUG 2022 9:22AM by PIB Bengaluru

ರಾಜಸ್ಥಾನದ ಸಿಕರ್ ನಲ್ಲಿ ಖಾತು ಶ್ಯಾಮ್ ಜಿ ದೇವಾಲಯ ಸಂಕೀರ್ಣದಲ್ಲಿ ಕಾಲ್ತುಳಿತದಿಂದ ಜೀವಹಾನಿಗೊಳಗಾದವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು

“ರಾಜಸ್ಥಾನದ ಸಿಕರ್ ನ ಖಾತು ಶ್ಯಾಮ್ ಜಿ ದೇವಾಲಯ ಸಂಕೀರ್ಣದಲ್ಲಿ ಕಾಲ್ತುಳಿತದಿಂದ ಉಂಟಾದ ಜೀವಹಾನಿಯಿಂದ ದುಃಖವಾಗಿದೆ. ನೊಂದ ಕುಟುಂಬದೊಂದಿಗೆ ನನ್ನ ಆಲೋಚನೆಗಳಿವೆ. ಗಾಯಗೊಂಡಿರುವವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ” ಎಂದು ಹೇಳಿದ್ದಾರೆ.   

*******



(Release ID: 1850465) Visitor Counter : 92