ಪ್ರಧಾನ ಮಂತ್ರಿಯವರ ಕಛೇರಿ

ಜನರ ಪದ್ಮ ಪ್ರಶಸ್ತಿಗೆ ಪುರಸ್ಕೃತರಾದ ಶ್ರೀ ಬಿರೇನ್ ಕುಮಾರ್ ಬಸಕ್ ಅವರ ಉಡುಗೊರೆಗಾಗಿ ಧನ್ಯವಾದ ಸಲ್ಲಿಸಿದ ಪ್ರಧಾನಮಂತ್ರಿ

Posted On: 13 NOV 2021 9:08AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆಸರಾಂತ ನೇಕಾರ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತ ಶ್ರೀ ಬಿರೇನ್ ಕುಮಾರ್ ಬಸಕ್ ಅವರೊಂದಿಗಿನ ಸಂವಾದವನ್ನು ಸ್ಮರಿಸಿದ್ದಾರೆ ಮತ್ತು ಅವರು ನೀಡಿರುವ ಉಡುಗೊರೆಗಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.  

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ ಬಿರೇನ್ ಕುಮಾರ್ ಬಸಕ್ ಅವರು ಪಶ್ಚಿಮ ಬಂಗಾಳದ ನಾದಿಯಾದವರು. ಅವರು ಹೆಸರಾಂತ ನೇಕಾರರು, ಅವರು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ನಾನಾ ಅಂಶಗಳನ್ನು ತಮ್ಮ ಸೀರೆಗಳಲ್ಲಿ ಚಿತ್ರಿಸುತ್ತಾರೆ. ಪದ್ಮ ಪ್ರಶಸ್ತಿ ಪುರಸ್ಕೃತರೊಂದಿಗಿನ ಸಂವಾದದ ವೇಳೆ ಅವರು, ನನಗೆ ತುಂಬಾ ಇಷ್ಟವಾದುದನ್ನು ಉಡುಗೊರೆಯಾಗಿ ನೀಡಿದರು’’ ಎಂದು ಹೇಳಿದ್ದಾರೆ.

***



(Release ID: 1771759) Visitor Counter : 169