ಪ್ರಧಾನ ಮಂತ್ರಿಯವರ ಕಛೇರಿ

ದೈನಿಕ ಜಾಗರಣ್ ಸಮೂಹದ ಅಧ್ಯಕ್ಷ ಯೋಗೇಂದ್ರ ಮೋಹನ್ ಗುಪ್ತಾ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 15 OCT 2021 7:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೈನಿಕ ಜಾಗರಣ್ ಸಮೂಹದ ಅಧ್ಯಕ್ಷ ಯೋಗೇಂದ್ರ ಮೋಹನ್ ಗುಪ್ತಾ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ದೈನಿಕ ಜಾಗರಣ್ ಸಮೂಹದ ಅಧ್ಯಕ್ಷ ಯೋಗೇಂದ್ರ ಮೋಹನ್ ಗುಪ್ತಾ ಅವರ ನಿಧನದಿಂದ ಅತ್ಯಂತ ದುಃಖವಾಗಿದೆ. ಅವರ ಅಗಲಿಕೆಯಿಂದ ಕಲೆ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ದುಃಖದ ಈ ಸಮಯದಲ್ಲಿ ಅವರ ಕುಟುಂಬದವರಿಗೆ ನನ್ನ ಸಂತಾಪವನ್ನು ಸೂಚಿಸುತ್ತೇನೆ. ಓ ಶಾಂತಿ!" ಎಂದು ತಿಳಿಸಿದ್ದಾರೆ.

***



(Release ID: 1764272) Visitor Counter : 160