ಪ್ರಧಾನ ಮಂತ್ರಿಯವರ ಕಛೇರಿ

ಮಹಾವೀರ್ ಜಯಂತಿ ಅಂಗವಾಗಿ ಪ್ರಧಾನಿ ಶುಭಾಶಯ

Posted On: 25 APR 2021 11:15AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಗವಾನ್ ಮಹಾವೀರ್ ಅವರ ಸಂದೇಶವು ಶಾಂತಿ ಮತ್ತು ಸ್ವಯಂ ಶಿಸ್ತಿನ ಬಗ್ಗೆ ನಮಗೆ ಕಲಿಸುತ್ತದೆ ಎಂದು ಹೇಳಿದ್ದಾರೆ. ಮಹಾವೀರ್ ಜಯಂತಿಯ ಶುಭ ಸಂದರ್ಭದಲ್ಲಿ, ಎಲ್ಲರಿಗೂ ಆರೋಗ್ಯ ಮತ್ತು ನಮ್ಮ ಪ್ರಯತ್ನಗಳಿಗೆ ಯಶಸ್ಸು ಸಿಗಲಿ ಎಂದು ಭಗವಾನ್ ಮಹಾವೀರ್ ಅವರನ್ನು ಪ್ರಾರ್ಥಿಸಿದರು.

***



(Release ID: 1714028) Visitor Counter : 154